ದಾವಣಗೆರೆ : 12 ನೇ ವಾರ್ಡಿನ ವ್ಯಾಪ್ತಿಯ ವೆಂಕಬೋವಿ ಕಾಲೋನಿ ಮುಖ್ಯ ರಸ್ತೆಯಲ್ಲಿ ಇಂದು ಹಿಂದೂ / ಮುಸ್ಲಮನರು ಸೇರಿ ಸೌಹಾರ್ದ ವಾಗಿ ಇವತ್ತು ಬ್ರಿಟೀಷರ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಡಿ ಹುತಾತ್ಮರಾದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿದರು ಈ ಸಂದರ್ಭದಲ್ಲಿ ಟಿ.ಅಸ್ಗರ್. ಎನ್. ಸೈಪುದ್ದೀನ್ ಸಾಬ್. ಟಿ. ಜಬೀನ ಆಪಾ. ಬಸವರಾಜ. ಉಮ ದೇವಿ. ಉಸ್ಮಾನ್. ಹುಸೇನ್. ಶಾನು. ಶಾಜೀಬ. ಅಕ್ತರವುನಿಸ. ಚಮನಬಿ. ಗುಲ್ಜಾರ್. ಇತರರು ಉಪಸ್ಥಿತರಿದ್ದರು