ಎಸ್ ಎಸ್ ಮಲ್ಲಿಕಾರ್ಜುನ್ ಸಚಿವರು ಇವರ ಆದೇಶ ಮರೆಗೆ ನಿಟವಳ್ಳಿ ಶಕ್ತಿ ನಗರ ಮುಖಂತರ ರೈಲ್ವೆ ಅಂಡರ್ ಪಾಸ್ ನಿಂದ ಅವರಗೆರೆ ಪಿ ಬಿ ರಸ್ತೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಪ್ರಾರಂಭಿಸುವ ಸ್ಥಳ ಪರಿಶೀಲನೆ ನಡೆಸಲಾಯಿತು, ಈ ಕಾರ್ಯದಲ್ಲಿ, ಮೇಯರ್ ಚಮನ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರದ ಸವಿತಾ ಹುಳುಮನೀ ಗಣೇಶ್, ಸಚಿವರ ಆಪ್ತ ಸಹಾಯಕರ ನಾಗರಾಜ್, ಆಯುಕ್ತರಾದ ರೇಣುಕಾ, ಕಾಂಗ್ರೆಸ್ ಮುಖಂಡರದ, ಹುಲ್ಮನೆ ಗಣೇಶ್, ಅವರಗೆರೆ ಕರಿ ಗೌಡ, ಇಟ್ಟಿಗುಡಿ ಮಂಜುನಾಥ್, ಇತರರು ಉಪಸ್ಥಿತರಿದ್ದರು,